- ನಕ್ಕಲು ಬಂಡೆ ಸ್ಲಂ ನಾ ಸೂರಿಲ್ಲದ ಜನತೆಗೆ ಒಂಟಿ ಮನೆಗಳು, ಕಾವೇರಿ ಸ್ಲಂ ನಿವಾಸಿಗಳಿಗೆ ಮನೆ ನಿರ್ಮಣ.
- ಪ್ರತಿ ವರ್ಷ ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಶಾಲಾ ಬ್ಯಗ್ಗಳನ್ನು ಉಚಿತವಾಗಿ ನೀಡಲಾಗುತ್ತಿದೆ.
- ಸಂದ್ಯಾ ಸುರಕ್ಷಾ ಯೋಜನೆ , ವಿಧವಾ ವೇತನ ಹಾಗೂ ವಿಕಲ ಚೇತನ ಫಲಾನುಭವಿಗಳಿಗೆ ಯೋಜನೆಗಳ ಫಲ ಸಮರ್ಪಕವಾಗಿ ದೊರೆಯುವಂತೆ ನೋಡಿಕೊಳ್ಳುತಿದ್ದೇನೆ.
- ಜಯನಗರ 4ನೇ ಬ್ಲಾಕ್ನ ಲಕ್ಷ್ಮಣ್ ರಾವ್ ಬುಲೇವರ್ಡ್ ಪಾರ್ಕ್ನಲ್ಲಿ ಬಣ್ಣದ ಕಾರಂಜಿ ಸ್ತಪಿಸಲಗಿದೆ....
No comments:
Post a Comment