Friday 21 August 2015

ನೂರಾರೂ ಕೆಲಸ


ಭೈರಸಂದ್ರ, ತಿಲಕ್ ನಗರ ಮುಂತಾದ ಕಡೆ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಲಾಗಿದೆ.
  • ನಕ್ಕಲು ಬಂಡೆ ಸ್ಲಂ ನಾ ಸೂರಿಲ್ಲದ ಜನತೆಗೆ ಒಂಟಿ ಮನೆಗಳು, ಕಾವೇರಿ ಸ್ಲಂ ನಿವಾಸಿಗಳಿಗೆ ಮನೆ ನಿರ್ಮಣ.
  • ಪ್ರತಿ ವರ್ಷ ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಶಾಲಾ ಬ್ಯಗ್ಗಳನ್ನು ಉಚಿತವಾಗಿ ನೀಡಲಾಗುತ್ತಿದೆ.
  • ಸಂದ್ಯಾ ಸುರಕ್ಷಾ ಯೋಜನೆ , ವಿಧವಾ ವೇತನ ಹಾಗೂ ವಿಕಲ ಚೇತನ ಫಲಾನುಭವಿಗಳಿಗೆ ಯೋಜನೆಗಳ ಫಲ ಸಮರ್ಪಕವಾಗಿ ದೊರೆಯುವಂತೆ ನೋಡಿಕೊಳ್ಳುತಿದ್ದೇನೆ.
  • ಜಯನಗರ 4ನೇ ಬ್ಲಾಕ್ನ ಲಕ್ಷ್ಮಣ್ ರಾವ್ ಬುಲೇವರ್ಡ್ ಪಾರ್ಕ್‌ನಲ್ಲಿ ಬಣ್ಣದ ಕಾರಂಜಿ ಸ್ತಪಿಸಲಗಿದೆ....
read more
Stay connected with me:
FB Fan Page: Facebook
Follow: Twitter
Follow: Pinterest
Watch Video: YouTube
Watch Video: vimeo

No comments:

Post a Comment